ಶುಕ್ರವಾರ 15 ಜನವರೀ 2010


ಉಪದೇಶ 
"ವ್ಯಾಪಾರ ಮಾಡಬೇಕೆಂದಿದ್ದೇನೆ, ಉಪದೇಶ ನೀಡಿ ಸ್ವಾಮಿಜಿ" 
"ನಿನ್ನ ಕೈನಲ್ಲಿರುವ ಮೊಬೈಲನ್ನು ಅ ಗೋಡೆಗೆ ರಭಸವಾಗಿ ಎಸೆ"
ಮೊಬೈಲ್ ನೂರು ಚೂರಾಗಿ ಕೆಳಗೆ ಬಿಟ್ಟು. ಆತನ ಕಣ್ಣಲ್ಲಿ ಆಶ್ಚರ್ಯ ಮತ್ತು ದು:ಖ.
ಸ್ವಾಮೀಜಿ ಹೇಳಿದರು " ಇದೇ ವ್ಯಾಪಾರದ ಮೊದಲ ಮಂತ್ರ, ಕಣ್ಣು ಮುಚ್ಚಿಕೊಂಡು ಯಾರನ್ನು ನಂಬಬೇಡ" 

0 ಕಾಮೆಂಟ್‌(ಗಳು):

ಒಂದು ಕಮೆಂಟನ್ನು ಪೋಸ್ಟ್ ಮಾಡಿ