ಬುಧವಾರ, ಜನವರಿ 27, 2010


ತೀರ್ಪು
ಅಪರಾಧಿಯಾಗಿದ್ದೂ ನಿರಪರಾಧಿಯೆಂದು ಕೋರ್ಟ್ ಘೋಷಿಸಿದ ನಂತರ ವಿಜಯೋತ್ಸವ ಆಚರಿಸಿ ಮನೆಗೆ ಮರಳುವ ವೇಳೆ ಅಪಘಾತದಲ್ಲಿ ಆತ ಸಾವನ್ನಪ್ಪಿದ. ಜನರು ಹೇಳಿದರು. ಇತ್ತೀಚೆಗೆ ದೇವರ ಕೋರ್ಟಿನಲ್ಲಿ ಕಂಪ್ಯೂಟರ್ ಬಂದಿದೆ ಅನ್ಸುತ್ತೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ