ಬುಧವಾರ 27 ಜನವರೀ 2010


ತೀರ್ಪು
ಅಪರಾಧಿಯಾಗಿದ್ದೂ ನಿರಪರಾಧಿಯೆಂದು ಕೋರ್ಟ್ ಘೋಷಿಸಿದ ನಂತರ ವಿಜಯೋತ್ಸವ ಆಚರಿಸಿ ಮನೆಗೆ ಮರಳುವ ವೇಳೆ ಅಪಘಾತದಲ್ಲಿ ಆತ ಸಾವನ್ನಪ್ಪಿದ. ಜನರು ಹೇಳಿದರು. ಇತ್ತೀಚೆಗೆ ದೇವರ ಕೋರ್ಟಿನಲ್ಲಿ ಕಂಪ್ಯೂಟರ್ ಬಂದಿದೆ ಅನ್ಸುತ್ತೆ. 

0 ಕಾಮೆಂಟ್‌(ಗಳು):

ಒಂದು ಕಮೆಂಟನ್ನು ಪೋಸ್ಟ್ ಮಾಡಿ